top of page

ತೊಟ್ಟು-೨೩೭.

ಸತ್ಯ- ಮಿಥ್ಯ ಸತ್ಯ ಹೇಳಿದ ಅದೆಷ್ಟೋ ನಿಷ್ಠುರರ ಹತ್ಯೆ ಮಾಡಿದೆ ಈ ಜಗ; ಖುಷಿ ಅದಕೆ, ನಿತ್ಯ ಹೊತ್ತು ಎಳೆಯುವುದು ಮಿಥ್ಯದ ನೊಗ. ಡಾ. ಬಸವರಾಜ ಸಾದರ

ತೊಟ್ಟು-೨೩೭.

©Alochane.com 

bottom of page