top of page

ತೊಟ್ಟು-೨೩೧
ಬಯಕೆ ಬೇಕಿಲ್ಲ ನನ್ನ ಕವಿತೆಗೆ ಶಬ್ದ- ಅರ್ಥಾಲಂಕಾರ, ಲಯ- ಗೇಯ ಗುಣ, ಶ್ರೇಷ್ಠ ಕಾವ್ಯಲಕ್ಷಣ; ಸಾಕು, ನೊಂದ ಹೃದಯಗಳ ಕಂಬನಿ ತೊಡೆದರೆ, ಒಂದು ಕ್ಷಣ. ಡಾ. ಬಸವರಾಜ ಸಾದರ
ಬಯಕೆ ಬೇಕಿಲ್ಲ ನನ್ನ ಕವಿತೆಗೆ ಶಬ್ದ- ಅರ್ಥಾಲಂಕಾರ, ಲಯ- ಗೇಯ ಗುಣ, ಶ್ರೇಷ್ಠ ಕಾವ್ಯಲಕ್ಷಣ; ಸಾಕು, ನೊಂದ ಹೃದಯಗಳ ಕಂಬನಿ ತೊಡೆದರೆ, ಒಂದು ಕ್ಷಣ. ಡಾ. ಬಸವರಾಜ ಸಾದರ