top of page

ತೊಟ್ಟು-೧೪೫

ವೇಣುನಾದ ಬಿದಿರ ಒಳಗಿನ ನಾದ ಒದರಿದರೆ ಹೊರಬರದು, ಊದಬೇಕು ರಂದ್ರ ಕೊರೆದು ಹಿತಗಾಳಿ; ಒಡನೆ ಹೊರಡುವುದು ಸುನಾದದ ರೂಪ ತಾಳಿ. ಡಸ. ಬಸವರಾಜ ಸಾದರ

ತೊಟ್ಟು-೧೪೫

©Alochane.com 

bottom of page