top of page

Feb 22, 20232 min read
ಇಂದು ಜನ್ಮದಿನ
ತೆಂಕಣಗಾಳಿಯಾಟವಾಡಿದ ಪಂಜೆ ಮಂಗೇಶರಾಯರು ********ಎಲ್. ಎಸ್. ಶಾಸ್ತ್ರಿ** ನಾಗರಹಾವೆ...ಹಾವೊಳು ಹೂವೆ ಬಾಗಿಲ ಬಿಲದಲಿ ನಿನ್ನಯ ಠಾವೆ...ಬಾ..ಬಾ... ಅರವತ್ತು...
0
Feb 12, 20231 min read
ಮಾತನಾಡುವ ಕಷ್ಟ!
ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
0

Feb 12, 20231 min read
ಮರೆಯಲಾಗದ ಮಹಾನುಭಾವರು -೧೯೩
ಜೈನ ಸಂಶೋಧನಾ ಕ್ಷೇತ್ರದ "ಆನೆ" ಡಾ. ಆ. ನೆ. ಉಪಾಧ್ಯೆ ********* ಆದಿನಾಥ ನೇಮಿನಾಥ ಉಪಾಧ್ಯೆ. ಇವರನ್ನು " ಜೈನ ಸಂಶೋಧನಾ ಕ್ಷೇತ್ರದ ಆನೆ" ಎಂದವರು ಖ್ಯಾತ ವಿದ್ವಾಂಸ...
0
Feb 12, 20231 min read
ಬೆಪ್ಪುತಕ್ಕಡಿ
ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
0
Feb 12, 20231 min read
ಅಹಮಧಿಕಾರ
ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
0
Feb 12, 20231 min read
ಬಾರೋ ಬಾರು!
ಎಲ್ಲೇ ನಿಂತ್ ಒಗದ್ರೂ ಕವಿ ತೆಲಿಗೇ ಬಡೀತಿದ್ದ ಧಾರ್ವಾಡದ ಕಲ್ಲು, ಈಗ ಬಡ್ಯಾಕ್ಹತ್ತೇತಿ ಬಾರೋ ಬಾರಿಗೆ; ಕಥೀ ಹಿಂಗಿರೂವಾಗ ಬೇಂದ್ರೆಯಜ್ಜಾ, ಬಾರೋ ಬಾರೋ ಸಾಧನಕೇರಿಗಂತ...
0
Feb 12, 20231 min read
ಬಾರೋ ಬಾರು!
ಎಲ್ಲೇ ನಿಂತ್ ಒಗದ್ರೂ ಕವಿ ತೆಲಿಗೇ ಬಡೀತಿದ್ದ ಧಾರ್ವಾಡದ ಕಲ್ಲು, ಈಗ ಬಡ್ಯಾಕ್ಹತ್ತೇತಿ ಬಾರೋ ಬಾರಿಗೆ; ಕಥೀ ಹಿಂಗಿರೂವಾಗ ಬೇಂದ್ರೆಯಜ್ಜಾ, ಬಾರೋ ಬಾರೋ ಸಾಧನಕೇರಿಗಂತ...
0
Feb 12, 20231 min read
ನಿರಂತರಯತ್ನ
ಎಲ್ಲರೆದೆಯಲ್ಲೂ ಇದೆಯೊಂದು ಹಿಮಾಲಯ ಶಿಖರ, ಏರುತ್ತಾರೆ ಕೆಲವರು ಅರ್ಧ, ಮತ್ತಷ್ಟು ಜನ ಗಿರ್ಧ; ನಡೆದೇ ಇದೆ ಉಳಿದವರ ಹೋರಾಟ ಏರಲು ಪೂರ, ಸಿಸಿಪಸ್-ನಂತೆ ನಿರಂತರ. ಡಾ....
0
Feb 12, 20231 min read
ಇತಿಹಾಸದಳಲು
ಬೆಂಕಿಯಾಗಿ ಸುಡದೆ, ಬೆಳಕಾಗಿ ಕತ್ತಲ ಕಳೆಯಬೇಕು ಇತಿಹಾಸ; ತಿರುಚಿ ತಿಪ್ಪೆ ಸಾರಿಸಿದರೆ, ಮಾಡದೆ ಬಿಡದದು ಅಪಹಾಸ. ಡಾ. ಬಸವರಾಜ ಸಾದರ
0
Feb 12, 20231 min read
ಸ್ವಾಹಾರ್ಥ
ಹಡಗು ನುಂಗುವ ಗಂಟಲುಗಳಿಗೆ ಕಡಬು ಯಾವ ಲೆಕ್ಕ? ತುಡುಗುಣ್ಣುವ ದನಗಳಿಗುಂಟೆ ಒಡೆಯ-ಒಕ್ಕಲ ಭೇದ? ತಿಂದುತೇಗುತ್ತವೆ ಸಿಗುವುದನ್ನೆಲ್ಲ ಚೊಕ್ಕ. ಡಾ. ಬಸವರಾಜ ಸಾದರ
0
Feb 12, 20231 min read
ಬಿಸಿದಂಪು
ಕುದಿವ ನೀರಿಗೂ ಇದೆ, ಬೆಂಕಿ ನಂದಿಸುವ ಶಕ್ತಿ! ಬರಬೇಕು ಉರಿವ ಮನಸ್ಸಿಗೂ, ತಂಪು ಈಯುವ ಯುಕ್ತಿ. ಡಾ. ಬಸವರಾಜ ಸಾದರ
0
Feb 12, 20231 min read
ಭರವಸೆ
ಎಲ್ಲವೂ ಕತ್ತಲೆ ಎನಿಸುವಾಗ, ಎಲ್ಲಿಂದಲೋ ತೂರಿ ಬರುತ್ತದೆ ಒಂದು ಬೆಳಕಿನ ಕಿರಣ; ಮೂಡಿಸುತ್ತದೆ ಧೈರ್ಯ ತುಂಬಿ, ಹೊಸ ಆಶಾಕಿರಣ. ಡಾ. ಬಸವರಾಜ ಸಾದರ
0
Feb 12, 20231 min read
ಹೊಸುಗೆ
ನೂರು ನೂಲು ಹೊಸೆದಾಗ ಒಂದು ಗಟ್ಟಿ ಹಗ್ಗ; ನೂರು ಭಾವ ಬೆಸೆದಾಗ ಬದುಕೆ ಸುಂದರ ಕಗ್ಗ. ಡಾ. ಬಸವರಾಜ ಸಾದರ
0
Feb 12, 20231 min read
ಸಂಕ್ರಮಣಾಡಳಿತ
ಬೇಕೇ- ಬೇಕು ಸಮ್-ಕ್ರಮಣ, ದಕ್ಷಿಣೋತ್ತರಗಳ ಒಂದುಗೂಡಿಸುವ ಬೆಳಕಿನ ಬೆಸುಗೆಗೆ; ಬೇಡವೇ ಬೇಡ ಅತಿಕ್ರಮಣ, ಆದೀತು ಅವಘಡ, ನಾಳಿನ ಪ್ರೀತಿಯ ಒಸಗೆಗೆ. ಡಾ. ಬಸವರಾಜ ಸಾದರ
0
Feb 12, 20231 min read
ನಿಷ್ಕಾಮಶ್ರಮ
ಚಿನ್ನದ ಗಣಿ ಕಾರ್ಮಿಕನ ಕೈಯಲ್ಲಿ, ಕಬ್ಬಿಣದ ಸುತ್ತಿಗೆ-ಚಾಣ; ನಿತ್ಯ ಬೆವರು ಹರಿಸಿದರೂ ಸಿಗದವನಿಗೆ ಕಡೆಗೂ, ಬಂಗಾರದ ಒಂದು ಕಣ. ಡಾ. ಬಸವರಾಜ ಸಾದರ
0
Feb 12, 20231 min read
ಗಾಂಧಿ ಪ್ರತಿಮೆಯೊಳಗೆ
ಗಾಂಧಿ ಮಾರಾಟವಾಗುತ್ತಿದ್ದಾರೆ ಸತ್ಯ ಅಹಿಂಸೆಯ ತತ್ವದಂತೆ ಚಿತ್ರ, ಕೆತ್ತನೆ, ಮೂರ್ತಿಗಳ ರೂಪದಲ್ಲಿ ಗಾಂಧಿ ಪ್ರದರ್ಶನದ ಗೊಂಬೆಯಾಗಿದ್ದಾರೆ ಗಾಂಧಿ ಬೇಕಿರುವುದು...
0

Feb 12, 20231 min read
ಕವಿ ಕೆ.ವಿ.ತಿರುಮಲೇಶ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ
ಭಾಷಾ ವಿಜ್ಞಾನಿ,ಚಿಂತಕ,ಪ್ರಯೋಗಶೀಲ ಕವಿ, ಕೆ.ವಿ.ತಿರುಮಲೇಶ ನಮ್ಮೆಲ್ಲರನ್ನು ಅಗಲಿದ್ದಾರೆ ಎಂಬ ಸಂಗತಿಯನ್ನು ಮನಸ್ಸು ಒಮ್ಮೆಲೆ ಒಪ್ಪಕೊಳ್ಳದ ಸ್ಥಿತಿ ನನ್ನದು. ನಾನು...
0

Feb 8, 20231 min read
ಬುಕ್ ಫೇಸ್-೩೬೦
ಸಮಾಜಕ್ಷಯದ ಅನೈತಿಕ ಪುಟಗಳು " ಕ್ಷಯ" - ಕಾದಂಬರಿ ಡಾ. ವಾಸುದೇವ ಶೆಟ್ಟಿ ****** ಒಬ್ಬ ವ್ಯಕ್ತಿಯ ದೇಹಕ್ಕೆ ಹಿಡಿಯುವ ಕ್ಷಯರೋಗಕ್ಕಿಂತ ಹೆಚ್ಚು ಅಪಾಯಕಾರಿಯಾದುದು...
0
Feb 8, 20231 min read
ಸಮಷ್ಟಿಯಲಿ ಕೆಲವರು
ಸಾಂಬಾರು ಬಟ್ಟಲಿನಲಿ ಕೊತ್ತಂಬರಿಯದೇ ಮೇಲುಗೈ ಏಳು ತಟ್ಟೆಗಳ ನಡುಮನೆಯಲ್ಲಿ ಸುತ್ತ ಪರಿವಾರದವರೊಂದಿಗೆ ಆಸೀನ ,ಘಮ್ಮೆನ್ನುವ ಘಮಲಿನ ಸಾಂಬಾರವಿರಲಿ, ಆವಸರದಲಿ...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page