top of page

Jan 24, 20232 min read
ಮರೆಯಲಾಗದ ಮಹಾನುಭಾವರು -೧೬೬
ಕಾವ್ಯಲೋಕದ ಮುದ್ದುಕಂದ " ಮುದ್ದಣ" ********** " ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯ್ತು" ಎಂದರೂ , ಹೆಂಡತಿಗೆ " ಭವತಿ ಭಿಕ್ಷಾಂದೇಹಿ" ಎಂಬ ಸಪ್ತಾಕ್ಷರಿ...
0

Jan 23, 20231 min read
ಪಾಳು ಭೂಮಿಯ ಕೃಷಿಕ
ಕತ್ತಲ ಕೇರಿಯ ಕುರುಡು ಗುಡಿಸಲಲಿ ಥಳ ಥಳ ಹೊಳೆವ ಸೂರ್ಯ ಹುಟ್ಟಿದ ಕೂಡಲೆ ಕೊಟ್ಟಿ ಕತ್ತಲೆಯು ನಿಂತಿತು ಊದುತ ರಣತೂರ್ಯ ಬಾಲ್ಯದಲ್ಲಿಯೇ ಕೆಟ್ಟ ಗ್ರಹಗಳವು...
0

Jan 19, 20232 min read
ಬೆಳ್ಳಕ್ಕಿಯ ಕವಿ ಸು. ರಂ. ಯಕ್ಕುಂಡಿ
ನಾವಿನ್ನೂ ಬರೆಯಲು ಆರಂಭದ ಹೆಜ್ಜೆ ಇಡುತ್ತಿದ್ದ ಕಾಲ ಅದು. ೫೦-೬೦ ರ ದಶಕ. ಆಗ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮ ಬೆನು ಚಪ್ಪರಿಸಿ ಬರೆಯಿಸಿ...
0
Jan 19, 20231 min read
ಸಂಜೆ
ಈ ಸಂಜೆಯೆಂದರೆ ಮಾಗುವ ಬೆಳಕ ಕೊಳ್ಳಲು ಬರುವ ಚಂದ್ರನ ಅಂಗಡಿ, ರೈತನ ದುಡಿಮೆ ಸಾಕೆನ್ನುವ ಕತ್ತಲಾಗುತ್ತಾ ಕರೆಗಂಟೆ ಬಾರಿಸೋ ಗಡಿಯಾರ. ಹಕ್ಕಿ ಹಾರುವ ರೆಕ್ಕೆಯಲ್ಲಿ...
0
Jan 19, 20231 min read
ಬಂತು ಬಂತು ಸಂಕ್ರಾಂತಿ
ನವ ಸಂವತ್ಸರದಯನಗಳೆರಡಕೂ ಸೂರ್ಯನ ಪಥ ಚಲನ ಧನುವನು ತೊರೆದು ಮಕರವ ಸೇರುವ ಕಾಲವೆ ಸಂಕ್ರಮಣ ಜಾತಿ ಮತ ಭೇದವಿಲ್ಲದೆ ರವಿ ಬೆಳಕನು ನೀಡುವನು ಭೂಲೋಕದ ಜೀವಿಗಳೆಲ್ಲವ ರಕ್ಷಿಪ...
0
Jan 19, 20231 min read
ನೆಮ್ಮದಿಯ ಹೋಮ
ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು, ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ...
0
Jan 19, 20231 min read
ಉತ್ಸವ 🏵️
ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಉತ್ಸವ!! ಝೇಂಕರಿಸಿದೆ ಕವಿ ಮನಗಳ ಸಮ್ಮಿಲನದ ಕಲರವ!! ಹಿರಿಯ ಕವಿ ದೊಡ್ಡ ರಂಗೇಗೌಡರ ಸರ್ವಾಧ್ಯಕ್ಷತೆಯಲ್ಲಿ!! ಸಾಹಿತಿಗಳ -ಮಂತ್ರಿ...
0
Jan 19, 20232 min read
ಆಶಯ
ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಮ್ಮೇಳನ ***""*** ********** ಯಕ್ಷಗಾನ ಕಲೆಯ ಸಮಗ್ರ ಹಿತಚಿಂತನೆಗೆ ವೇದಿಕೆಯಾಗಲಿ ********* ಬರುವ ಫೆಬ್ರವರಿ ೧೧ -೧೨ ರಂದು...
0

Jan 19, 20231 min read
ರಾಧಾಕೃಷ್ಣ
ಪುಟ್ಟ ಮಕ್ಕಳ ನೆಟ್ಟ ನೋಟವು ಹುಟ್ಟು ಹಾಕಿವೆ ಕಾವ್ಯಕೆ ದಿಟ್ಟ ದೃಷ್ಟಿಯು ತಟ್ಟಿತೆದೆಗಿದು ಮುಟ್ಟುವoತಿದೆ ಹೋಲಿಕೆ ಮುದ್ದು ಬಾಲರ ಯೆದ್ದು ತೋರುವ ಶುದ್ಧ ಕಾಂತಿಯು...
0
Jan 19, 20231 min read
ಬಾನ ಬಯಲಿಗೆ ಬದುಕ ದುಪ್ಪಟಿ
ಕೆಚ್ಚಲಿಗೆ ಸಿಕ್ಕಿಸುತ ಹಾಲು ಸೆಳೆಯುವ ಯಂತ್ರ ಗರ್ಭದೊಲು ಬಿತ್ತುತ್ತ ಹುಸಿಬೀಜ ಮಂತ್ರ ಜೀವ ಮೂಡದ ಕಾಯ ಸಾವಿನೆಡೆ ನಡೆದಿತ್ತು ಜನನ-ಮರಣದ ಪರಿಯು ವಿಪರೀತ ಸತ್ತವನು...
0
Jan 19, 20231 min read
ಅಮ್ಮ !
ನೀ ಇರದಾ ಬಾಳು ಒಡೆದು ಹೋದ ಕೊಳಲು ನುಡಿಸುವೊಡೆ ನಾದ ವೆಂತು ಹೊರ ಹೊಮ್ಮೀತು ಹೇಳು ? ನೀ ಇರದಾ ಬಾಳು ಗರಿಕಳೆದುಕೊಂಡ ನವಿಲು ನರ್ತಿಸುವೊಡೆ ಸೊಗಸು ಕಣ್ಗೆ ಹೇಗೆ ಹೊರ...
0
Jan 17, 20231 min read
ಉಪ್ಪಿಟ್ಟು ಮತ್ತು ಅಧ್ಯಾತ್ಮ
ನಿನ್ನಿಷ್ಟದ ಶ್ಯಾವಿಗೆಯ ಸಾಲ ತಂದು ನನ್ನೊಲವಿನ ಒಗ್ಗರಣೆ ಹಾಕಿ ಉಪ್ಪಿಟ್ಟು ಮಾಡುವುದೆಂದರ ಅದೊಂದು ಮಹಾ ತಪಸ್ಸು ಭಗವಂತಾ ಹುರಿದ ಈರುಳ್ಳಿಯ ಘಮ ಊದಿನಕಡ್ಡಿ...
0
Jan 17, 20231 min read
ಪರಿವರ್ತನೆ
ದ್ರೌಪದಿಯಾಗಲಾರೆ ನಾನು ಪಾಂಡವರ ಹಳವಂಡಗಳಿಗೆಲ್ಲ ಮುಡಿಯ ಬಿಚ್ಚಿಡಲಿಕ್ಕೆ ಹಚ್ಚಿಡಬಲ್ಲೆ ಕಿಡಿಯ ಹೊತ್ತುರಿಯಲಿ ಹಾಗೆ ಕುರುಕ್ಷೇತ್ರ ಶಬರಿಯಾಗುವಂತ ಜರೂರತ್ತುಗಳಿಲ್ಲ...
0
Jan 17, 20231 min read
ಉಪ್ಪಿಟ್ಟು ಮತ್ತು ಅಧ್ಯಾತ್ಮ
ನಿನ್ನಿಷ್ಟದ ಶ್ಯಾವಿಗೆಯ ಸಾಲ ತಂದು ನನ್ನೊಲವಿನ ಒಗ್ಗರಣೆ ಹಾಕಿ ಉಪ್ಪಿಟ್ಟು ಮಾಡುವುದೆಂದರ ಅದೊಂದು ಮಹಾ ತಪಸ್ಸು ಭಗವಂತಾ ಹುರಿದ ಈರುಳ್ಳಿಯ ಘಮ ಊದಿನಕಡ್ಡಿ...
0
Jan 17, 20231 min read
ಯಾರು ಸಾಕ್ಷಿ?
ಬೇಲಿ ಕಾವಲಂತೆ ತೋಟಕ್ಕೆ ಕಾಯುವ ಕಾಯಕ ಬಂದಾಗಲೆಲ್ಲ ಬಗ್ಗಿ ಮಲಗಿಬಿಡುತ್ತದೆ ದಾಳಿ ದಾಟಿ ಹೋಗುವವರೆಗೂ ಮಣ್ಣಲ್ಲಿ ಮೈಹೂತು ಬೆಳೆದ ಕಾಳನ್ನೆಲ್ಲ ಇಂಚಿಂಚೇ ಮೇಯುವ...
0
Jan 17, 20231 min read
ನಾ ಬರುವ ಸುದ್ಧಿ ಹೇಳಿದ್ದು ಯಾರು
ರಿಜಲ್ಟು ಮುಗೀತಂತೇ ದೂರದ ದಾರಿಗೆ ನೆಟ್ಟ ಅಮ್ಮನ ಕಣ್ಣುಗಳ್ಯಾಕೋ ಮಂಗನಿಗೆ ಹೊಡೆವ ಕಲ್ಲುಗಳತ್ತ ಇದ್ದಂಗಿಲ್ಲ ಸೊಂಟದ ಮೇಲೆ ಮಗನಿದ್ದರೂ ಹಗುರವಾಗುತ್ತಿರುವ ನನ್ನ...
0
Jan 17, 20231 min read
ಅಡಿಗೆಯವಳ ಮಗಳು
ಬೇಯಿಸಿ ಬಡಿಸುವುದನ್ನೇ ಬದುಕಾಗಿಸಿಕೊಂಡವಳ ಮಗಳು ಬರೀ ಅಡಿಗೆ ಮಾಡುವುದನ್ನು ಮಾತ್ರ ಆಟವಾಡುತ್ತಿದ್ದಳು ದೊಡ್ಡ ದೊಡ್ಡ ಬೊಂಬೆಗಳನ್ನು ಕುಣಿಸುವವರ ನಡುವೆ ಇವಳೊಂದು...
0
Jan 17, 20231 min read
ದೀಪಾವಳಿ ಮತ್ತು ಅವಳು
ದೀಪಾವಳಿಯ ಸಣ್ಣ ಹಬ್ಬದ ದಿನವೇ ಅವಳು ವಿಧವೆಯಾದಳು.. ಅವಳ ಬದುಕಿನ ದೀಪ ದೀಪ ಆರಿಯೇ ಹೋಯಿತು ಎಂದು ದಣಪೆ ಕಟ್ಟೆಗಳು ಮಾತನಾಡಿಕೊಂಡವು.. ಆದರೆ ಬತ್ತೇ ಹೋಗಿದ್ದ ಅವಳ...
0

Jan 17, 20231 min read
ಇಂದು ಜನ್ಮದಿನದ ಸಂಸ್ಮರಣೆ
ಕರ್ನಾಟಕ ವಿಶ್ವವಿದ್ಯಾಲಯದ ರೂವಾರಿ ಡಾ. ಡಿ. ಸಿ. ಪಾವಟೆ ******** ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಮದಾಪುರವೆಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ದಾನಪ್ಪ...
0

Jan 17, 20231 min read
ಜನೆವರಿ ೧೧ - ಸಂಸ್ಮರಣಾದಿನ
ಕನ್ನಡಕ್ಕೆ ಮೊದಲ ಸಾಮಾಜಿಕ ಕಾದಂಬರಿ ಕೊಟ್ಟ ಕೆರೂರು ವಾಸುದೇವಾಚಾರ್ಯರು ************* ಇಪ್ಪತ್ತನೆಯ ಶತಮಾನದ ಆರಂಭದ ಕಾಲ. ಅಂದಿನ ಸಮಾಜದಲ್ಲಿ ಹಲವು ಬಗೆಯ ಅಂಧ...
0
Jan 10, 20231 min read
ಬೇಕು ಅಕ್ಕ
ನಿಲ್ಲದಿರಬಹುದು ಅಕ್ಕ ಸತ್ತರೂ ಅಮವಾಸೆ; ತುಂಬಿರದೆ ಅವಳಿರದ ಮನೆಯಲ್ಲಿ ನೋವು-ನಿರಾಸೆ? ಸೂತಕವೇ ಸುತ್ತುವಲ್ಲಿ ಎಲ್ಲೆಲ್ಲೂ, ಸುಳಿಯಲುಂಟೆ ಕರುಳ ಕಟ್ಟುವ ವಾತ್ಸಲ್ಯದ...
0
Jan 10, 20231 min read
ಬೇಕು ಅಕ್ಕ
ನಿಲ್ಲದಿರಬಹುದು ಅಕ್ಕ ಸತ್ತರೂ ಅಮವಾಸೆ; ತುಂಬಿರದೆ ಅವಳಿರದ ಮನೆಯಲ್ಲಿ ನೋವು-ನಿರಾಸೆ? ಸೂತಕವೇ ಸುತ್ತುವಲ್ಲಿ ಎಲ್ಲೆಲ್ಲೂ, ಸುಳಿಯಲುಂಟೆ ಕರುಳ ಕಟ್ಟುವ ವಾತ್ಸಲ್ಯದ...
0
Jan 10, 20233 min read
ಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀಡಿದ ಅಂಬಿಗ : ಬಿ.ಆರ್. ಅಂಬೇಡ್ಕರ್
ಸಮಾಜದೊಳಿನ್ನೂ ಸಜೀವ ಶ್ರೇಣಿ ಆಳುವವರಿಲ್ಲಿ ಧಣಿ ಅವರಡಿಯೊಳಗೆ ನರಳುತಿವೆ ದಮನಿತರ ದನಿ ಅವರಿಲ್ಲದಿದ್ದೀತೆ ಧರಣಿ...? ನಾವಿಕನಿಲ್ಲದ ದೋಣಿ ಅವನಿಲ್ಲದೂರಿಗೆ ಯಾರು...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page