Nov 28, 20211 minಆಲೋಚನೀಯಸಾಹಿತ್ಯದ ಕುರಿತು ಕಾಲಕಾಲಕ್ಕೆ ಸಮಾಜದ ನೋಟ - ನಿಲುವುಗಳು ಬದಲಾಗುತ್ತ ಬಂದಿರುವುದು ಅತ್ಯಂತ ಕುತೂಹಲಕರವಾದ ಒಂದು ಸಂಗತಿಯಾಗಿ ಕಾಣುತ್ತಿದೆ. ಒಂದು ತಲೆಮಾರಿನ ಹಿಂದಿನ...
Nov 28, 20211 min ನಾನು, ತಮ್ಮ ಮತ್ತು ಸಂಡೆಕಳೆದ ವಾರದ ಕೊನೆಯಲ್ಲಿ ಫ್ಲೈ ಓವರಿನ ಮೇಲೆ ಆಸೆಗೆ ಪ್ಯಾರಾಚೂಟ್ ಕಟ್ಟಿ ಅಲ್ಲಿಂದ ಹಾರಿಸಿದ್ದೆವು ನಾನು ಮತ್ತು ನನ್ನ ತಮ್ಮ.. ಎಷ್ಟೊಂದು ಕಾರುಗಳು ಅದರ ಮೇಲೆ...
Nov 28, 20211 minತೊಟ್ಟು-೭೬ಜಾಲಿಯ ಬಿತ್ತಿದರೆ ಕಾಲಿಗೇ ಮೂಲ; ಜಾಜಿ ಮಲ್ಲಿಗೆಯ ಊರಿದರೆ ಸುತ್ತೆಲ್ಲ ಸುವಾಸನೆಯ ಸುಕಾಲ. ಡಾ. ಬಸವರಾಜ ಸಾದರ
Nov 28, 20211 minತೊಟ್ಟು-೭೫ಇಲ್ಲದೆ ಕಾರ್ಯ-ಕಾರಣ ಸಂಬಂಧ, ಘಟಿಸದು ಯಾವುದೇ ಬಂಧ: ಸಾಕ್ಷಿ ಬೇಕಿದ್ದರೆ ತೆಗೆದುಕೊಳ್ಳಿ, ತೊಟ್ಟು ಕಟ್ಟಿದ ನನ್ನ- ನಿಮ್ಮ ಹೃದಯದ ಅನುಬಂಧ. ಡಾ. ಬಸವರಾಜ ಸಾದರ
Nov 28, 20211 minತೊಟ್ಟು-೭೪ಚಿನ್ನ ತೂಗುವ ತಕ್ಕಡಿ, ಅನ್ಯ ಲೋಹದ್ದು, ಎನ್ನಲಾದೀತೆ? ಗುಂಜಿ ಗುಂಜಿಯ ಮಾನ ನಿರ್ಧರಿಸುವ ಅದರ ಬೆಲೆ ಎಂದಾದರೂ ಕಡಿಮೆಯಾದೀತೆ? ಡಾ. ಬಸವರಾಜ ಸಾದರ
Nov 28, 20211 minತೊಟ್ಟು-೭೩ಹಣ್ಣಾಗುವ ಹೊತ್ತಿಗೆ ಕಹಿ ಕಳೆದು ಸಿಹಿಯಾಗುತ್ತದೆ ಹಾಗಲ; ಅರಿತು ತೆರೆದುಕೊಳ್ಳಬೇಕು ಮನುಷ್ಯ, ವಿಷವೇ ತುಂಬಿದ ತನ್ನ ಮನಸ್ಸಿನ ಬಾಗಿಲ. ಡಾ. ಬಸವರಾಜ ಸಾದರ
Nov 28, 20211 minತೊಟ್ಟು-೭೨ಹಾಕಿದ ಬಂಡವಾಲು ಲೂಟಿ ಹೊಡೆಯುವುದೇ ಗುರಿ, ಕೋಟಿ ಕೋಟಿ ಕೊಟ್ಟು ಗದ್ದುಗೆ ಹಿಡಿದವರಿಗೆ; ಎಲ್ಲಿರಬೇಕು ನೀತಿ-ನಿಯತ್ತು, ಮಾನ-ಮರ್ಯಾದೆ ಮಾರಿಕೊಂಡ ಆ ಸಾಕ್ಷರ...
Nov 28, 20211 minತೊಟ್ಟು-೭೧ಅಸಮತೆ ಸೃಷ್ಟಿಯ ನಿಯಮ ಎನ್ನುತ್ತಾರೆ, ಐದೂ ಬೆರಳು ತೋರಿಸಿ, ಕೆಲವು ವಿಶಿಷ್ಟರು; ಅಸಮತೆಯೆಲ್ಲ ಒಂದಾದಾಗಲೆ ಸಮತೆ ಸಾಧಿತವೆಂಬುದ ಅರಿಯರೆ ಆ ಶ್ರೇಷ್ಠರು? ಡಾ. ಬಸವರಾಜ ಸಾದರ
Nov 19, 20211 minಕಸಾಪ ಚುನಾವಣೆ ಹಿನ್ನೆಲೆಯಲ್ಲಿ ...ಕಸಾಪ ಚುನಾವಣೆ ಹಿನ್ನೆಲೆಯಲ್ಲಿ ... ಕೆಲವು ವಿಚಾರಗಳು.... ಅಪಾಯದಲ್ಲಿ ಕಸಾಪ ರವಿವಾರ ಚುನಾವಣೆ. ಕಸಾಪ ರಾಜ್ಯ ಹಾಗೂ ಜಿಲ್ಲಾ ಸ್ಪರ್ಧಿಗಳ ಪ್ರಚಾರ ಜೋರಾಗಿದೆ....
Nov 19, 20211 min *ಕವಿತೆಯಲ್ಲದ ಕವಿತೆಗಳಲ್ಲಿ*ನನ್ನೊಳಗೊಬ್ಬ ಚಿಣ್ಣ- ಕುಳಿತಿರುವ,ಬಣ್ಣತುಂಬುತ್ತ ನನ್ನೆಲ್ಲ ಖಾಲಿಗಳಲ್ಲಿ. ಅರಳುವ ಬಣ್ಣ,ಬಣ್ಣದ ಹೂಗಳೊಟ್ಟಿಗೆ ತಾನೂ ಅರಳಿ,ಪರಿಮಳ ಸೂಸುತ್ತ, ಹಕ್ಕಿಗಳ ಚಿಲಿ,ಪಿಲಿಗೆ...
Nov 19, 20211 minತೊಟ್ಟು-೭೦ಮೌನ, ಅರಳದ ಮೊಗ್ಗಂತಿದ್ದರೆ ಚೆನ್ನ; ಮಾತು, ಅರಳಿದ ಹೂವಂತಿದ್ದರೆ ಚಿನ್ನ. ಡಾ. ಬಸವರಾಜ ಸಾದರ
Nov 19, 20211 minತೊಟ್ಟು-೬೯ತೊರೆಯಲ್ಲಿ ಸಿಕ್ಕವನ ಬದುಕಿಸಲು, ಉಟ್ಟ ಸೀರೆ ಬಿಚ್ಚಿ ಎಸೆದಳು ಹೃದಯವಂತಳು; ಬಯಲಲ್ಲೇ ಬತ್ತಲಾಗಿದ್ದಾಳೆಂದು ಹಿಡಿದು ತಂದು ಬಡಿದು ಕೊಂದರು ಮರ್ಯಾದೆವಂತರು!! ಡಾ....
Nov 19, 20211 minತೊಟ್ಟು-೬೮ಕಾಯಿ ಹಣ್ಣಾಗದೆ ಕಳಚದು ತೊಟ್ಟು; ಅರಿವು ಬೆಳಕಾಗದೆ ಹೊರಬರಲಾರ ಮನುಷ್ಯ ಕತ್ತಲ ಲೊಕ ಬಿಟ್ಟು. ಡಾ. ಬಸವರಾಜ ಸಾದರ
Nov 19, 20211 minತೊಟ್ಟು-೬೭ಕಳ್ಳ-ಸುಳ್ಳ ದುಷ್ಟ-ಭ್ರಷ್ಟ ಮೋಸಗಾರ ಬಾಯಿಹರುಕ- ಆಗಿಲ್ಲ ಇನ್ನೂ ವಾನರ! ಅವುಗಳನ್ನೇ ನಿತ್ಯಮಂತ್ರ ಮಾಡಿಕೊಂಡಿದ್ದಾನೆ, ಮಂಗನಿಂದಲೇ ಮಾನವನಾದ ನರ!! ಡಾ. ಬಸವರಾಜ ಸಾದರ.
Nov 19, 20211 minತೊಟ್ಟು-೬೬ಹೋದಲ್ಲೆಲ್ಲ ಹೊಂದಿಕೊಳ್ಳುವುದು ಸೂಕ್ತ, ನಮ್ಮತನ ಕಳೆದುಕೊಳ್ಳದ ಹಾಗೆ; ತನ್ನತನ ಬಿಡದೆ, ತುಂಬಿದ ಪಾತ್ರೆಗಳ ಅಕಾರ ತಾಳುವ ನೀರಿಲ್ಲವೆ ಸಾಕ್ಷಿಗೆ? ಡಾ. ಬಸವರಾಜ ಸಾದರ
Nov 19, 20211 minತೊಟ್ಟು-೬೫ಶಬ್ದಗಳ ಜಾಗೆ ಆಕ್ರಮಿಸುತ್ತಿವೆ ವಿಕಲ್ಪಾರ್ಥದ ಚಿತ್ರ-ವಿಚಿತ್ರ ಸಂಕೇತಗಳು! ಬರಹದ ಭಾಷೆಗೆ ಬರೆಕೊಟ್ಟು ಹೃದಯದ ಭಾವನೆಗಳ ಕೊಲ್ಲದಿರಲಿ, ಅಲ್ಪಾರ್ಥದ ಮುಸುಡಿಗಳು. ಡಾ....
Nov 19, 20211 min ತೊಟ್ಟು-೬೪ಅದೇ ನೆಲ, ಅದೇ ನೀರು, ಅದೇ ಗಾಳಿ, ಅದೇ ಸೂರ್ಯ; ಮಾವು ಸಿಹಿಯಾಗುತ್ತದೆ, ಬೇವು ಕಹಿಯಾಗುತ್ತದೆ, ಹುಣಸೆ ಹುಳಿಯಾಗುತ್ತದೆ! ಅಚ್ಚರಿ ಸೃಷ್ಟಿಯ ಮರ್ಮ, ಅರಿತು ಬಿತ್ತಬೇಕು...
Nov 19, 20211 minತೊಟ್ಟು- ೬೩ಎಷ್ಟೊಂದು ಸಂಗೀತಗಳು ಜಗದಲ್ಲಿ! ಎಲ್ಲಕ್ಕೂ ಮೂಲ ಸಪ್ತಸ್ವರ; ಎಷ್ಟೊಂದು ಮನುಷ್ಯರು ಇದೇ ಜಗದಲ್ಲಿ!! ಮತ್ತೇಕೆ ಎಲ್ಲರಲ್ಲೂ ಅಪಸ್ವರ? ಡಾ. ಬಸವರಾಜ ಸಾದರ.
Nov 19, 20211 min ತೊಟ್ಟುಹಿಮಾಲಯ ಏರಿದವರೆಲ್ಲ ಇಟ್ಟಿಲ್ಲ ಒಂದೆ ಹೆಜ್ಜೆ, ಮೆಟ್ಟಿದ್ದು ಒಂದೊಂದೆ ಹೆಜ್ಜೆ. ಕ್ರಮದ ಸಾಧನೆ ಸಫಲ; ಆಗದು ಎಂದೂ ಒಜ್ಜೆ. ಡಾ. ಬಸವರಾಜ ಸಾದರ.
Nov 19, 20212 minಬುಕ್ ಫೇಸ್ಜೀವನಪಥದಲ್ಲಿ ಬಿಚ್ಚಿದ ನೆನಪಿನ ಸುರುಳಿಗಳು " ಶರಾವತಿ ಸೀಮೆಯ ಅಣ್ಣುಹಿತ್ತಲಿನ ಮಾಣಿಯೊಬ್ಬನ ಸಂವೇದನೆ, ಅಭಿರುಚಿ ಮತ್ತು ಸಮಾಜಶೀಲತೆಯನ್ನು ರೂಪಿಸಿದ ಅಮೂಲ್ಯ ಪರಿಸರ,...
Nov 13, 20212 minಬುಕ್ ಫೇಸ್ " ಬಹುಬಲ " ( ರಾಮ ಹೆಗಡೆ ಕೆರೆಮನೆ ನೆನಪಿನ ಹೊತ್ತಗೆ) ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ನಾವು - ಬದುಕುಳಿದ ಜನ - ನಂಬಲಸಾಧ್ಯವಾದ, ಸಹಿಸಲಸಾಧ್ಯವಾದ ಹಲವು...
Nov 13, 20211 minಆಸೆನನಗೂ ಈಗ ಮಗುವಾಗುವ ಆಸೆ ಅಂಬೆಗಾಲಿಕ್ಕಿ ನನ್ನದೇ ಆದ ರಾಗದಲಿ ಓಡೋಡಿ ತಾಯ ಮಡಿಲ ಸೇರುವಾಸೆ ಲೆಕ್ಕ ಗಿಕ್ಕವ ಬದಿಗಿಟ್ಟು ಅಕ್ಕ ಪಕ್ಕದವರ ಬಳಿಗೆ ಆಡುತಾಡುತ ಬಂದು ನಗೆಯ...
Nov 13, 20211 min ಜಾಗ ಬಿಡಿಸಮುದ್ರವೇ ನಾನು ಬರುತ್ತಿದ್ದೇನೆ ಸ್ವಲ್ಪ ಆಚೆ ಸರಿ ಸಾಕು ನಿನ್ನ ತೆರೆಗಳ ಅಬ್ಬರ ಈ ನೆಲ ನನಗೆ ಬೇಕಾಗಿದೆ ಪರ್ವತವೇ ತುಸು ಆಚೆಕಡೆ ಹರಡಿಕೋ ನಿನ್ನ ಆಡಂಬರದ ದಿಂಬ...
Nov 13, 20211 min ಕಬೀರ ಕಂಡಂತೆಅಂಟಿದ ಚಟ ಜಾಡ್ಯವಾಗಿ ಬದುಕ ಹಿಂಡೀತು..!! ಲಗಿ ಲಗನ ಛೂಟೆ ನಹಿ, ಜೀಬ ಚೊಂಚ ಜರಿ ಜಾಯ| ಮೀಠಾ ಕಹಾಂ ಅಂಗಾರಮೆ, ಜಾಹಿ ಚಕೋರ ಚಬಾಯ||ಡಂ ಭಾವನಾ ಜೀವಿಯಾದ ಮನುಷ್ಯನನ್ನು...